
ಮೈಸೂರು
ಕರ್ನಾಟಕ ಬ್ಯಾಂಕ್ 969ನೇ ಶಾಖೆ ಉದ್ಘಾಟನೆ ಮೈಸೂರಿನಲ್ಲಿ 79 ನೇ ಶಾಖೆಯನ್ನು ಉದ್ಘಾಟನೆ ಮಾಡಿದರು
ಈ ಶಾಖೆಯನ್ನು ಆಟೋಮೆಟಿಕ್ ಎಕ್ಸೆಲ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ನಾಗರಾಜು ಗಗ್ಗೇಶ್ವರಿ ಉದ್ಘಾಟಿಸಿದರು .
ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ . ಶರಣಪ್ಪ
ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ಎಸ್ ರಾಜ . ಎಚ್ಎನ್ಐ ಗ್ರಾಹಕರಾದ ಚಿನ್ನಸ್ವಾಮಿ ಪ್ರಾದೇಶಿಕ ಮುಖ್ಯಸ್ಥ ಡಾ. ಟಿ ಆರ್ ಅರುಣ್
ಉಪ ಪ್ರಾದೇಶಿಕ ಮುಖ್ಯಸ್ಥ ಬದಾರಿಪ್ರಸಾದ್ ಹಾಗೂ ಬ್ಯಾಂಕಿನ ಇನ್ನಿತರ
ಅಧಿಕಾರಿಗಳು ಇದ್ದರು
